ಪ್ರತಿ ವರ್ಷದಂತೆ ಈ ವರ್ಷವೂ ಗಣೇಶ ಚತುರ್ಥಿಯ ಪರವಾಗಿ ರಾಜ್ಯಾದ್ಯಂತ ಭಕ್ತರು ಡಿಜೆ ( dj system ) ಹಾಕಲು ಅಣಿ ಮಾಡಿಕೊಂಡಿದ್ದರು ಆದರೆ ರಾಜ್ಯ ಸರ್ಕಾರವು ಇದಕ್ಕೆ ಬ್ರೇಕ್ ಹಾಕಿದೆ ಮಾಹಿತಿ ಇಲ್ಲಿದೆ.
ಆಗಸ್ಟ್ 27 ರಿಂದ ಸೆಪ್ಟೆಂಬರ್ 15 ವರೆಗೆ ನಿಷಿದ್ಧ.
ಈ ಬಾರಿ ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬಕ್ಕೆ ರಾಜ್ಯ ಸರ್ಕಾರವು ಭಕ್ತರಿಗೆ ಶಾಕ್ ನೀಡಿದ್ದು ಆಗಸ್ಟ್ 27 ರಿಂದ ಸಪ್ಟಂಬರ್ 15ನೇ ತಾರೀಖಿನ ತನಕ dj system ಅನ್ನು ನಿಷೇಧ ಗೊಳಿಸಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಆಗಸ್ಟ್ 27ನೇ ತಾರೀಕು ಗಣೇಶ ಚತುರ್ಥಿರಲಿದ್ದು ರಾಜ್ಯದ್ಯಂತ ಮತ್ತು ರಾಷ್ಟ್ರದ ಹಲವು ರಾಜ್ಯಗಳಲ್ಲಿ ಹಬ್ಬವನ್ನು ಅತ್ಯಂತ ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಅತಿಹೆಚ್ಚಿನ ಶಬ್ದ ಮಾಡುವಂತಹ ಡಿಜೆಗಳನ್ನು ಬಳಸಲಾಗುತ್ತದೆ.
ಹೃದಯಾಘಾತ ರೋಗಿಗಳಿಗೆ, ಸಮಸ್ಯೆ ಉಂಟಾಗುತ್ತದೆ ಎಂದು ಪರಿಗಣನೆ.
ಇದರಿಂದ ಹೃದಯಾಘಾತ ಮತ್ತು ಹೃದಯ ವೈಫಲ್ಯ ಇರುವಂತಹ ರೋಗಿಗಳಿಗೆ ಹಾಗೂ ಜನರಿಗೆ ಸಮಸ್ಯೆ ಉಂಟಾಗುತ್ತದೆ ಎಂದು ತಿಳಿದು ಸರ್ಕಾರವು ಈ ಬಾರಿ ಇಂತಹ ಕಠಿಣ ಕ್ರಮವನ್ನು ಆದೇಶಿಸಿ, ರಾಜ್ಯದ ಆಯಾ ಜಿಲ್ಲಾಧಿಕಾರಿಗಳಿಗೆ ನಿಷೇಧ ಮಾಡಲು ಸೂಚನೆಯನ್ನು ನೀಡಿದೆ.
Ration card amendment : ಪಡಿತರ ಚೀಟಿ ತಿದ್ದುಪಡಿ ಮಾಡಲು ಆಗಸ್ಟ್ 31 ವರೆಗೆ ಅವಕಾಶ,
ಗಣೇಶ ಹಬ್ಬ ಆಗಸ್ಟ್ 27 ರಂದು ಆಚರಣೆ.
ಗಣೇಶ ಹಬ್ಬದ ಪ್ರಯುಕ್ತವಾಗಿ ಈ ತಿಂಗಳು ಅಗಸ್ಟ್ 27ರಂದು ಸಾರ್ವಜನಿಕವಾಗಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಲಾಗುತ್ತದೆ.
ಗಣೇಶ ಕೂರಿಸುವ ಸಮಯದಲ್ಲಿ ಮತ್ತು ವಿಸರ್ಜನೆ ಮಾಡುವ ಸಂದರ್ಭದಲ್ಲಿ, ಭಕ್ತರು dj system ಬಳಸಿ , ಕರೆ ತರುವುದು ಮತ್ತು ವಿಸರ್ಜನೆ ಮಾಡುವುದು ಮಾಡಲಾಗುತ್ತದೆ. ಆದರೆ ಈ ಬಾರಿ ಇದ್ಯಾವುದಕ್ಕೂ ಸರಕಾರ ಅವಕಾಶ ನೀಡದೆ ಸಂಪೂರ್ಣವಾಗಿ ನಿಷೇಧ ಹೇರಲಾಗಿದೆ.
ಇಂದಿನಿಂದ Gas cylinder ಬೆಲೆ ಇಳಿಕೆ, 33.50 ರೂಪಾಯಿ ಕಡಿಮೆ ಮಾಡಲಾಗಿದೆ.
ಡಿಜೆ ಬಳಸಲು ಈ ಬಾರಿ ಅವಕಾಶ ಇಲ್ಲ.
ಪ್ರತಿವರ್ಷ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಡಿಜೆ ಬಳಸಲು ಅನುಮತಿ ಪಡೆಯಬೇಕಾಗಿತ್ತು. ಪೊಲೀಸ್ ಠಾಣೆ ಇನ್ವೆಸ್ಟಿಗೇಷನ್ ಆಫೀಸರ್, ರಿಜಿಸ್ಟರ್ ಮಾಡಿರುವಂತಹ ಸಂಘಗಳಿಗೆ ಮತ್ತು ಇನ್ನುಳಿದ ಸಾರ್ವಜನಿಕರಿಗೆ ನಿಯಮಿತ ಸೌಂಡ್ ಬಳಸಲು ಸೂಚನೆ ನೀಡಿ ಅನುಮತಿ ಕೊಡುತ್ತಿದ್ದರು.
ಈ ಆಚರಣೆಯಲ್ಲಿ ಭಾಗವಹಿಸುವಂತಹ ಜನರ ಸುರಕ್ಷತೆ ಮತ್ತು ಶಾಲಾ ಮಕ್ಕಳು, ರೋಗಿಗಳಿಗೆ ಅನುಕೂಲ ಮಾಡುವ ಉದ್ದೇಶದಿಂದ ಸರ್ಕಾರವು ಈ ರೀತಿ ಕ್ರಮ ಕೈಗೊಂಡಿರುತ್ತದೆ.

ನಾನು ಮಾಲತೇಶ bsc ಪದವಿಧರ, ನಾನು 3 ವರ್ಷಗಳಿಂದ ಕೃಷಿ, ಗ್ರಾಮೀಣ ಸಮಾಜದ ಸುದ್ದಿಗಳು, ಸರ್ಕಾರದ ಯೋಜನೆಗಳ ಬಗ್ಗೆ ನಿಖರ ಮತ್ತು ಸರಳ ಮಾಹಿತಿಯನ್ನು ಜನರಿಗೆ ನೀಡುವಲ್ಲಿ ಪರಿಣಿತಿ ಹೊಂದಿರುತ್ತೇನೆ.